ಸೂರಿಲ್ಲದೆ ಕಂಗಾಲಾಗಿರೋ ನೆರೆ ಸಂತ್ರಸ್ತರು

  • Zee Media Bureau
  • Nov 28, 2022, 04:30 PM IST

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಪಿ.ಕೆ. ನಾಗನೂರು ಗ್ರಾಮದ ನೆರೆ ಸಂತ್ರಸ್ತರು ಪ್ರತಿಕ್ಷಣವೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹುಟ್ಟೂರಿನ ನೆರೆ ಸಂತ್ರಸ್ತರು ಸೂರಿಲ್ಲದೆ ಕಂಗಾಲಾಗಿದ್ದಾರೆ.

Trending News