ಸಿಎಂ ಆಸೆ ಇಟ್ಟುಕೊಂಡವರು ನನಗೆ ಬಲೆ ಹಾಕಿದ್ರು

  • Zee Media Bureau
  • Mar 10, 2023, 05:05 PM IST

ನಾನು ಮಾಡಿದ ಅಭಿವೃದ್ಧಿ ಕಾರ್ಯ ಸ್ಪೀಡ್ ನೋಡಿ ಎಲ್ಲರಿಗೂ ಗಾಬರಿಯಾಗಿದೆ ಎಂದು ಕಲಬುರಗಿ ಸೇಡಂ ಪಟ್ಟಣದಲ್ಲಿ ಗಾಲಿ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದಾರೆ. ಸಿಎಂ ಆಸೆ ಇಟ್ಟುಕೊಂಡವರು ಮೀನಿನಂತೆ ನನಗೆ ಬಲೆ ಹಾಕಿದ್ರು. ನನ್ನ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಿ ಮೋಸ ಮಾಡಿದ್ರು ಎಂದು ಹೇಳಿದ್ದಾರೆ.

Trending News