ಬಿಜೆಪಿ ಪಕ್ಷಕ್ಕೆ ಪ್ರತಿಯೊಬ್ಬ ಕಾರ್ಯಕರ್ತರೂ ಮುಖ್ಯ

  • Zee Media Bureau
  • Apr 11, 2023, 08:07 PM IST

ಬಿಜೆಪಿ ಪಕ್ಷಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ಮುಖ್ಯ. ಕಾರ್ಯಕರ್ತರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಬೇಕು. ಬಿಜೆಪಿ ಹೈಕಮಾಂಡ್‌ಗೆ ಪ್ರಕಾಶ್ ಶೃಂಗೇರಿ ಮನವಿ. ಪ್ರಕಾಶ್ ಶೃಂಗೇರಿ, ರಾಜ್ಯ ಬಿಜೆಪಿ ಕಾರ್ಯಕರ್ತ. ಎರಡನೇ ಹಂತದ ನಾಯಕರಿಗೆ ಸಮಾನ ಅವಕಾಶ ನೀಡಿ. ಚುನಾವಣೆಯಲ್ಲಿ ಸ್ಪರ್ಧಿಸಲು ಸಮಾನ ಅವಕಾಶ ನೀಡಲು ಮನವಿ. 

Trending News