ಮೈಸೂರು ಜಿಲ್ಲೆಯಲ್ಲಿ ರಂಗೇರಿದ ಚುನಾವಣಾ ಅಖಾಡ

  • Zee Media Bureau
  • Apr 14, 2023, 08:51 PM IST

ಮೈಸೂರು ಜಿಲ್ಲೆಯ ಚುನಾವಣಾ ಕದನ ಕಣ ರಂಗೇರಿದೆ. ಒಂದೆಡೆ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಣ್ಣ ಮೈಸೂರಲ್ಲಿ ಸಂಚಾರ ಜೋರಾಗಿದೆ.. ಸಿದ್ದರಾಮಯ್ಯ ಹಾಗೂ ಸೋಮಣ್ಣ ಇಬ್ಬರೂ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದಿದ್ದು ಭರ್ಜರಿ ಪ್ರಚಾರ ನಡೆಸ್ತಿದ್ದಾರೆ.. 

Trending News