ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • May 5, 2023, 04:30 PM IST

ಈಗಿನ ಪ್ರಮುಖ ಸುದ್ದಿಗಳು
>> ಇಂದು ಗಣಿನಾಡು ಬಳ್ಳಾರಿ ಜಿಲ್ಲೆಯ ಅಖಾಡಕ್ಕೆ ಪ್ರಧಾನಿ  ಎಂಟ್ರಿ - ನಾಳೆ ಮತ್ತು ನಾಡಿದ್ದು ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋ - ಸಿಲಿಕಾನ್ ಸಿಟಿಯ ಅಷ್ಟ ದಿಕ್ಕುಗಳಲ್ಲಿಯೂ ʻನಮೋʼ ಅಬ್ಬರ
>> ಮೇ 6ಕ್ಕೆ ಮತ್ತೆ ಕರುನಾಡ ಕುರುಕ್ಷೇತ್ರಕ್ಕೆ  ಯೋಗಿ ಬಾಬನ ಎಂಟ್ರಿ - ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಆದಿತ್ಯ ನಾಥನ ಬೃಹತ್ ರೋಡ್ ಶೋ - ರಾಜ್ಯದಲ್ಲಿ ಶತಾಯ ಗತಾಯ ಕಮಲ ಅರಳಿಸಲು ಬಿಜೆಪಿ ರಣತಂತ್ರ
>> ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಕೇಸರಿ ರಣತಂತ್ರ - ಗಡಿಜಿಲ್ಲೆಯ ಅಖಾಡಕ್ಕೆ ಎಂಟ್ರಿ ಕೊಟ್ಟ ಪವರ್‌ ಸ್ಟಾರ್ ಪವನ್‌ ಕಲ್ಯಾಣ್‌ - ಇಂದು ರಾಯಚೂರಲ್ಲಿ ಕಮಲ ಅಭ್ಯರ್ಥಿಗಳ ಪರ ಮತಶಿಕಾರಿ 
>> ಟಗರು ಪರ ಅಖಾಡಕ್ಕಿಳಿದ ಮೈಲಾರಿ, ಬಿಜೆಪಿ ಉರಿಉರಿ - ಹೊಲಸು ರಾಜಕೀಯಕ್ಕೆ ಅಪ್ಪು ಹೆಸರು ತರಬೇಡಿ ಎಂದು ಪ್ರಕಾಶ್ ರಾಜ್ ಕಿಡಿ - ಶಿವಣ್ಣ ಪ್ರಚಾರಕ್ಕೆ ಪ್ರತಾಪ್ ಸಿಂಹ ಟ್ವೀಟ್‌ಗೆ ರೀ ಟ್ವೀಟ್ ಮಾಡಿ ಆಕ್ರೋಶ
>>  ಡಿಕೆಶಿ, ವಿನಯ ಕುಲಕರ್ಣಿ ಆಪ್ತರ ಮೇಲೆ ಐಟಿ ದಾಳಿಗಳು ಆಗುತ್ತಿವೆ - ಬಿಜೆಪಿಯ ಒಬ್ಬರ ಮನೆ ಮೇಲೂ ದಾಳಿಯಾಗುತ್ತಿಲ್ಲ - ಧಾರವಾಡದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ  ಕನಕಪುರ ಬಂಡೆ ಆಕ್ರೋಶ

Trending News