ಜೀ ಕನ್ನಡ ನ್ಯೂಸ್: ಮಾರ್ನಿಂಗ್ ಹೆಡ್ಲೈನ್ಸ್

 

  • Zee Media Bureau
  • Sep 27, 2023, 09:02 AM IST

ಇಂದಿನ ಹೆಡ್ಲೈನ್ಸ್ : 
>>  ರಾಜ್ಯದಲ್ಲಿ ಧಗಧಗಿಸುತ್ತಿದೆ ಕಾವೇರಿ ಕಿಚ್ಚು - ಇಂದು ವಿಧಾನಸಭೆ ಬಳಿ ಬಜೆಪಿ-ಜೆಡಿಎಸ್‌ ಪ್ರೋಟೆಸ್ಟ್‌
>> ಕರುನಾಡ ಕಾವೇರಿ ಕಿಚ್ಚಿಗೆ CWRC ಬಿಸಿ ತುಪ್ಪ - ಇಂದು ಸಿಎಂ ನಿವಾಸಕ್ಕೆ ವಾಟಾಳ್‌ ನೇತೃತ್ವದಲ್ಲಿ ಮುತ್ತಿಗೆ 
>> ಮಲೈಮಹದೇಶ್ವರ ಬೆಟ್ಟದಲ್ಲಿ ಸಿದ್ದರಾಮಯ್ಯ ಮೇನಿಯಾ - ಕೆಲವೇ ಕ್ಷಣಗಳಲ್ಲಿ ಮಾದಪ್ಪನ ದರ್ಶನ
>>  ಹರಿಯುವ ನೀರಿನಲ್ಲಿ ಶಾಲಾ ವಾಹನ ಚಾಲಕನ ಚೆಲ್ಲಾಟ - ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ
>> ಭಾರತ-ಆಸ್ಟ್ರೇಲಿಯಾ ತೃತೀಯ ಏಕದಿನ ಪಂದ್ಯ - ಕುತೂಹಲ ಮೂಡಿಸಿದ ದಿಗ್ಗಜರ ಕಮ್​ಬ್ಯಾಕ್

Trending News