ನಾನು ಹಣ ಪಡೆದು ಕೆಲಸ ಕೊಟ್ಟಿದ್ದೀನಿ ಅಂತಾ ಆರೋಪ ಮಾಡಿದ್ದರು

  • Zee Media Bureau
  • Nov 29, 2023, 04:29 PM IST

ಸಿಎಂ ಸಿದ್ದರಾಮಯ್ಯಗೆ ಶಾಸಕ ಬಿ.ಆರ್.ಪಾಟೀಲ್ ಪತ್ರ ವಿಚಾರ. ಸದನದಲ್ಲಿ ಕೃಷ್ಣ ಭೈರೇಗೌಡಗೆ ಕಾಮಗಾರಿಗಳ ಬಗ್ಗೆ ಪ್ರಶ್ನೆ ಕೇಳಿದ್ದೆ. ನಾನು ಹಣ ಪಡೆದು ಕೆಲಸ ಕೊಟ್ಟಿದ್ದೀನಿ ಅಂತಾ ಆರೋಪ ಮಾಡಿದ್ದರು. ಕಲಬುರಗಿ ನಗರದಲ್ಲಿ ಆಳಂದ ಶಾಸಕ ಬಿ.ಆರ್‌.ಪಾಟೀಲ್ ಹೇಳಿಕೆ . ಇದರ ವಿರುದ್ಧ ಪ್ರತಿಭಟನೆ ಮಾಡಿದ್ರೂ ಯಾರೂ ಬೆಂಬಲಕ್ಕೆ ಬರ್ಲಿಲ್ಲ . 

Trending News