ಗೇಟ್ ಬಿದ್ದು ಬಾಲಕ ಸಾವು ಪ್ರಕರಣ: ಎಇ ಟಿ. ಶ್ರೀನಿವಾಸ್ ರಾಜು ಸೇವೆಯಿಂದ ಅಮಾನತು

  • Zee Media Bureau
  • Sep 24, 2024, 12:20 PM IST

ಬೆಂಗಳೂರಿನಲ್ಲಿ ಗೇಟ್ ಬಿದ್ದು ಬಾಲಕ ಸಾವು ಪ್ರಕರಣ
ಸಹಾಯಕ ಅಭಿಯಂತರರು ಅಮಾನತು ಮಾಡಿ ಆದೇಶ
ಎಇ ಟಿ. ಶ್ರೀನಿವಾಸ್ ರಾಜು ಸೇವೆಯಿಂದ ಅಮಾನತು
ವಾರ್ಡ ನಂಬರ್ 77ರ ದತ್ತಾತ್ರೇಯ ವಾರ್ಡ್ ನ ಸಹಾಯಕ(ಎಇ) 
BBMP ಉಪ ಆಯುಕ್ತ ಅಡಳಿತ ವಿಭಾಗದಿಂದ ಅಮಾನತು
ತಕ್ಷಣ ಜಾರಿಗೆ ಬರುವಂತೆ ಅದೇಶ ಹೊರಡಿಸಿದ ಪಾಲಿಕೆ

Trending News