ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸಲು BJP-JDS ಸಂಚು

  • Zee Media Bureau
  • Sep 27, 2024, 07:18 PM IST

ಸಿಎಂ ಪರ ಬ್ಯಾಟ್ ಬೀಸಿದ ಶಾಸಕ ಕದಲೂರು ಉದಯ್. ಸಿದ್ದರಾಮಯ್ಯರನ್ನ ರಾಜಕೀಯವಾಗಿ ಕಟ್ಟಿಹಾಕಲು ಸಾಧ್ಯವಾಗಿಲ್ಲ. ನಮ್ಮ ಮುಖ್ಯಮಂತ್ರಿಯವ್ರಿಗೆ ಹೈಕಮಾಂಡ್ ಶ್ರೀ ರಕ್ಷೆ ಇದೆ.

Trending News