ಬೆಳೆದು ನಿಂತ ಸಾವಿರಾರು ಮರಗಳ ಮಾರಣಹೋಮ

  • Zee Media Bureau
  • Oct 7, 2024, 06:45 PM IST

ರಾಯಚೂರಿನ ಯರಮರಸ್ KIADBಯಲ್ಲಿ ಘಟನೆ. ಕಳೆದ 8-10 ವರ್ಷಗಳಿಂದ ಬೆಳೆದು ನಿಂತಿದ್ದ ಮರಗಳು. ಅರಣ್ಯ ಇಲಾಖೆಯಿಂದ ಕಟ್ಟಿಗೆ ತುಂಬಿದ್ದ 2 ವಾಹನ ಜಪ್ತಿ. ಅರಣ್ಯ ಇಲಾಖೆ ಅನುಮತಿ ಇಲ್ಲದೆ ಮರ ಕಟ್‌.

Trending News