ʻಸಲಾಂʼ ಮಂಗಳಾರತಿ ನಿಲ್ಲಿಸುವಂತೆ ಪ್ರಭಾಕರ್ ಭಟ್ ಆಗ್ರಹ

  • Zee Media Bureau
  • Mar 29, 2022, 11:50 AM IST

ಕೊಲ್ಲೂರು ಮೂಕಾಂಬಿಕೆಗೆ ಸಲ್ಲಿಲಾಗುವ ಸಲಾಂ ಹೆಸರಿನ ಮಂಗಳಾರತಿ ನಿಲ್ಲಿಸುವಂತೆ RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆಗ್ರಹಿಸಿದ್ದಾರೆ.. ನಮ್ಮ ದೇವರನ್ನು ಅವಹೇಳನ ಮಾಡಿದಂತಹ, ನಮ್ಮ ಸಮಾಜವನ್ನು ನಾಶ ಮಾಡಲು ಹೊರಟಂತಹ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವುದು ಸರಿಯಲ್ಲ ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ.

Trending News