ಮೀನು ಹಿಡಿಯಲು ಬಂದ ಮಂದಿಗೆ ನಿರಾಸೆ!

  • Zee Media Bureau
  • May 30, 2022, 11:46 AM IST

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾನಗೋಡು  ಗ್ರಾಮದಲ್ಲಿ ಕೆರೆಬೇಟೆ ಕ್ರೀಡೆಯನ್ನ ಆಯೋಜಿದ್ರು. ತಲಾ ಒಬ್ಬರಿಗೆ 600 ರೂ. ಟಿಕೆಟ್ ಮಾಡಿ ಕೆರೆಬೇಟೆ ಮಾಡಲು ಅವಕಾಶ ನೀಡಲಾಗಿತ್ತು. ಕೆರೆಬೇಟೆ ಮಾಡಿ ಮೀನು ಹಿಡಿದು ಮನೆಗೆ ಹೋಗೋ ಮಂದಿಗೆ ಮಾತ್ರ ನಿರಾಸೆ ಕಾದಿತ್ತು..

Trending News