CM Siddaramaiah : ಮುಸ್ಲಿಂ ಬಾಂಧವರೊಂದಿಗೆ ಬಕ್ರೀದ್‌ ಆಚರಿಸಿದ ಸಿದ್ದರಾಮಯ್ಯ..!

                            

Eid-ul-Adha 2023: ಬಕ್ರೀದ್‌ ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿ ಎಂ ಸಿದ್ದರಾಮಯ್ಯನವರು ಪಾಲ್ಗೊಂಡಿದ್ದರು. ಈ ಮೂಲಕ ನಾಡಿನ ಎಲ್ಲ ಮುಸ್ಲಿಂ ಬಾಂಧವರಿಗೆ ಬಕ್ರೀದ್‌ ಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ. 
 

1 /5

ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ  ಪ್ರಾರ್ಥನೆ  

2 /5

ಮೈದಾನದಲ್ಲಿ ಭಾರೀ ಪೊಲೀಸ್ ಭದ್ರತೆ ಕಾಯ್ದುಕೊಳ್ಳಲಾಗಿದೆ   

3 /5

ಮುಸ್ಲಿಂ ಭಾಂದವರ ಪ್ರಾರ್ಥನೆ ವೀಕ್ಷಣೆ ಮಾಡುತ್ತಿರುವ ಸಿಎಂ  

4 /5

ಸಿಎಂಗೆ ಸಾಥ್ ನೀಡುತ್ತಿರುವ ಸಚಿವ ಜಮೀರ್ ಅಹಮ್ಮದ್  

5 /5

ಮುಸ್ಲಿಭಾಂದ ಗುರುಗಳು ಸಿಎಂಗೆ ಟೋಪಿ ತೋಡಿಸಿದ್ದಾರೆ