ಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲ

ಇಂದಿನಿಂದ  ಈ ರಾಶಿಯವರ ಜೀವನದಲ್ಲಿ ಅದೃಷ್ಟ ಹರಿದು ಬರಲಿದೆ.ದಿಡೀರನೆ ಈ ರಾಶಿಯವರ ಸಂಪತ್ತು ಕೂಡಾ ಹೆಚ್ಚಾಗುವುದು. 

ಬೆಂಗಳೂರು: ಸಂಪತ್ತಿನ ಗ್ರಹವಾದ ಶುಕ್ರನು ಇಂದು  ಹಸ್ತಾ ನಕ್ಷತ್ರದಲ್ಲಿ ಸಂಕ್ರಮಿಸಲಿದ್ದಾನೆ. ಚಂದ್ರನು ಹಸ್ತಾ ನಕ್ಷತ್ರದ ಅಧಿಪತಿ.ಹಸ್ತಾ ನಕ್ಷತ್ರದಲ್ಲಿ ಶುಕ್ರ ಸಂಕ್ರಮಣವಾಗುವುದರಿಂದ  ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ಹರಿದು ಬರಲಿದೆ.ದಿಡೀರನೆ ಈ ರಾಶಿಯವರ ಸಂಪತ್ತು ಕೂಡಾ ಹೆಚ್ಚಾಗುವುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಇಂದು ಶುಕ್ರನ ನಡೆಯಲ್ಲಿ ಬಹು ದೊಡ್ಡ ಬದಲಾವಣೆಯಾಗಿದೆ.ಮುಂಜಾನೆ 05.20 ಕ್ಕೆ  ಶುಕ್ರನು  ಹಸ್ತಾ ನಕ್ಷತ್ರದಲ್ಲಿ ಸಂಕ್ರಮಿಸಿದ್ದಾನೆ.27 ನಕ್ಷತ್ರಗಳಲ್ಲಿ  ಹಸ್ತಾ ನಕ್ಷತ್ರ ಬಹಳ ವಿಶೇಷವಾದದ್ದು. 

2 /6

ಇದೀಗ ಶುಕ್ರ ಹಸ್ತ ನಕ್ಷತ್ರವನ್ನು ಪ್ರವೇಶಿಸಿರುವುದರಿಂದ ಮೂರೂ ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲು  ಕೂಡಾ ತೆರೆದಿದೆ.ಇಂದಿನಿಂದ ಈ ರಾಶಿಯವರ ಸುಖ ಸಂಪತ್ತು ವೃದ್ದಿಯಾಗಲಿದೆ.

3 /6

ಸಿಂಹ ರಾಶಿ : ಆದಾಯದಲ್ಲಿ ನಿರೀಕ್ಷೆಗೂ ಮೀರಿದ ಏರಿಕೆ ಕಂಡುಬರುತ್ತದೆ.ಹಣದ ಹರಿವು ಹೆಚ್ಚಾಗುತ್ತದೆ.ಹಣ ಕೂಡಿಡುವುದು ಈಗ ನಿಮಗೆ ಸಾಧ್ಯವಾಗುವುದು.ಹೊಸ ಕೆಲಸ ಆರಂಭಿಸಬೇಕೆಂದಿದ್ದರೆ ಇದೇ ಸಮಯ.ಇಂದಿನಿಂದ ಎಲ್ಲವೂ ಒಳಿತೇ ಆಗುವುದು.

4 /6

ಕನ್ಯಾ ರಾಶಿ :ಮಾಡುವ ಪ್ರತಿ ಕೆಲಸದಲ್ಲಿ ಯಶಸ್ಸು ನಿಮ್ಮದಾಗುವುದು.ವ್ಯಾಪಾರದಲ್ಲಿ ಸುಧಾರಣೆ ಕಂಡುಬರಲಿದೆ. ಏನೇ ಸಮಸ್ಯೆಗಳಿದ್ದರೂ ಎಲ್ಲವೂ ನಿವಾರಣೆಯಾಗುವುದು. ಇಡುವ ಹೆಜ್ಜೆ ಗೆಲುವಿನೆಡೆಗೆ ಸಾಗುವುದು.   

5 /6

ಮಕರ ರಾಶಿ : ಅದೃಷ್ಟ ನಿಮ್ಮ ಹಿಂದೆಯೇ ಇರುವುದು.ಕೆಲಸದಲ್ಲಿ ಬಡ್ತಿ ಸಿಗಬಹುದು.  ಹಠಾತ್ ಆರ್ಥಿಕ ಲಾಭವಾಗುವುದು. ಮನೆ ನಿರ್ಮಾಣ ಅಥವಾ ಖರೀದಿ ಕೆಲಸಕ್ಕೆ ಕೈ ಹಾಕಬಹುದು. 

6 /6

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ZEE NEWS ಇದನ್ನು ಖಚಿತಪಡಿಸುವುದಿಲ್ಲ.