ಈ ರಾಶಿಯವರಿಗೆ ಬರೋಬ್ಬರಿ 16 ವರ್ಷಗಳ ಗುರು ಬಲ!ಸ್ವಂತ ಮನೆ, ವಾಹನ, ಉನ್ನತ ಸ್ಥಾನಮಾನದ ಭಾಗ್ಯ ! ಒಲಿದು ಬರುವುದು ಅಂತ್ಯವಿಲ್ಲದ ಆನಂದ, ಐಶ್ವರ್ಯ!

ಗುರು ಮಹಾ ದೆಸೆಯ ಕಾರಣದಿಂದ ಜೀವನದಲ್ಲಿ ೧೬ ವರ್ಷಗಳವರೆಗೆ ನೆಮ್ಮದಿಯ ಬದುಕು ಕಾಣುವ ರಾಶಿಗಳೆಂದರೆ ಮೂರು ಮಾತ್ರ.
 

ಬೆಂಗಳೂರು : ಗುರು ಮಹಾದಶಾ ಅಥವಾ ಮಹಾದೆಸೆ ಬರೋಬ್ಬರಿ 16 ವರ್ಷಗಳ ಕಾಲ ನಡೆಯುತ್ತದೆ.ನಿಮ್ಮ ಜೀವನದಲ್ಲಿ ಅದೃಷ್ಟವನ್ನು ಹೊತ್ತು ತರುವ ಕಾಲ ಇದು. ಗುರು ಮಹಾದಶಾ ಸಮಯದಲ್ಲಿ ಯಾವ ಕೆಲಸಕ್ಕೆ ಕೈ ಹಾಕಿದರೂ ಅದು ಯಾವುದೇ  ಅಡೆತಡೆಯಿಲ್ಲದೆ ನೆರವೇರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಯಾರ ಜಾತಕದಲ್ಲಿ ಗುರುಗ್ರಹದ ಸ್ಥಾನ ಬಲವಾಗಿ ಇರುವುದೋ ಅವರ ಜೀವನದಲ್ಲಿ ಎಲ್ಲವೂ ಶುಭವೇ ಆಗುವುದು.ಆರ್ಥಿಕವಾಗಿ ಸದೃಢವಾಗುವುದು, ಉತ್ತಮ ಸಾಮಾಜಿಕ ಸ್ಥಾನಮಾನ ದೊರೆಯುವುದು, ಜೀವನದ ಸುವರ್ಣ ಕ್ಷಣಗಳನ್ನು ಕಳೆಯುವುದು ಗುರು ದೆಸೆ ಇದ್ದಾಗಲೇ. 

2 /8

 ಗುರುವಿನ ಮಹಾದಶಾ ೧೬ ವರ್ಷಗಳವರೆಗೆ ಇರುತ್ತದೆ.ಗುರುವಿನ ಮಹಾದಶಾ ಸಂದರ್ಭ ನಿಮ್ಮ ಜೀವನದ ಸುವರ್ಣ ಯುಗವಾಗಿರುತ್ತದೆ.ಅಂತ್ಯವಿಲ್ಲದ ಆನಂದ, ಐಶ್ವರ್ಯ ಎಲ್ಲವೂ ಈ ಕಾಲದಲ್ಲಿ ಲಭಿಸುವುದು.    

3 /8

ಗುರು ಮಹಾ ದೆಸೆಯ ಕಾರಣದಿಂದ ಜೀವನದಲ್ಲಿ ೧೬ ವರ್ಷಗಳವರೆಗೆ ನೆಮ್ಮದಿಯ ಬದುಕು ಕಾಣುವ ರಾಶಿಗಳೆಂದರೆ ಮೂರು ಮಾತ್ರ.ಈ ರಾಶಿಯವರು ನೋವು, ಕಷ್ಟ, ಸೋಲು ಯಾವುದೂ ಇಲ್ಲದೆ ಮುಂದೆ ಹೆಜ್ಜೆ ಹಾಕುತ್ತಾ ಹೋಗುತ್ತಾರೆ.    

4 /8

ಗುರು ಮಹಾದೆಸೆ ಇವರ ಪಾಲಿಗೆ ಸುವರ್ಣ ಯುಗವನ್ನೇ ನೀಡುವುದು.ಮಾಡುವ ಕೆಲಸದಲ್ಲಿ ಸಣ್ಣ ಪುಟ್ಟ ಅಡೆ ತಡೆ ಎದುರಾದರೂ ಅದು ಹೇಗೆ ಸರಿದು ಹೋಗುತ್ತದೆ ಎನ್ನುವುದೂ ತಿಳಿಯುವುದಿಲ್ಲ. ಸೋಲಿಲ್ಲದ ಜೀವನ ನಿಮ್ಮದು.ಲಕ್ಷ್ಮೀ  ಸದಾ ಬೆನ್ನ ಹಿಂದೆ ನಿಂತು ಕಾಯುತ್ತಾಳೆ.

5 /8

ಉನ್ನತ ಸ್ಥಾನಮಾನ, ಗೌರವ ಸರಾಗವಾಗಿ ಒಲಿದು ಬರುವುದು.ನಿಮ್ಮ ಮಾತಿನ ಪ್ರಕಾರವೇ ಎಲ್ಲವೂ ನಡೆಯುವುದು.ಐಶ್ವರ್ಯ ಲಕ್ಷ್ಮೀಯ ಕೃಪೆ ನಿಮ್ಮ ಮೇಲೆ ಸ್ವಲ್ಪ ಹೆಚ್ಚೇ ಇರುತ್ತದೆ. 

6 /8

ನಿಮ್ಮದು ಬಂಗಾರದ ಬದುಕು.ಸ್ವಂತ ಮನೆ, ವಾಹನ, ಐಶಾರಾಮಿ ಜೀವನ ಹೀಗೆ ಎಲ್ಲಾ ಸುಖವೂ ನಿಮ್ಮ ಪಾಲಿಗೆ ಇರುತ್ತದೆ.ತೆಗೆದು ಕೊಳ್ಳುವ ನಿರ್ಧಾರವನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳಬೇಕು ಎನ್ನುವುದು ನೆನಪಿರಲಿ, ಸಂಸಾರ ಸುಖ ಹೆಚ್ಚಾಗಿರುತ್ತದೆ. 

7 /8

ಇಲ್ಲಿಯವರೆಗೆ ಕಂಡ ಕಷ್ಟಗಳೆಲ್ಲಾ ಕಳೆದು ಹೋಗುವುದು.ಇನ್ನು ನಿಮ್ಮ ಮುಂದೆ ಇರುವುದು ನೆಮ್ಮದಿಯ ಬದುಕು. ಅಂದುಕೊಂಡ ಕೆಲಸ ಸಾಧಿಸುವ ಸಮಯ.ಯಾವ ಕೆಲಸ ಮಾಡಿದರೂ ವಿಜಯ ಮಾಲೆ ನಿಮ್ಮ ಕೊರಳಿಗೆ ಬೀಳುವುದು. 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.