ಕಾವೇರಿ ಹೊರಹರಿವು ಹೆಚ್ಚಳ: ಭರಚುಕ್ಕಿ ಆಸುಪಾಸು ಬೀಡು ಬಿಟ್ಟ ಆನೆ ಹಿಂಡು

ಕಾವೇರಿ ಹೊರಹರಿವು ಹೆಚ್ಚಾದ ಹಿನ್ನೆಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಭರಚುಕ್ಕಿ ಜಲಪಾತದ ಆಸುಪಾಸು ಕಾಡಾನೆ ಹಿಂಡು ಬೀಡು ಬಿಟ್ಟು ಆತಂಕ ಸೃಷ್ಟಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /6

ಆನೆಗಳು ಮನೆಯೊಂದರ ಮೇಲೂ ದಾಳಿ ಮಾಡಿ ಛಾವಣಿಯನ್ನು ಧ್ವಂಸ ಮಾಡಿದೆ.

2 /6

ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

3 /6

ಭರಚುಕ್ಕಿಗೆ ತೆರಳುವ ಎರಡೂ ಬದಿಗಳಲ್ಲಿ ಆನೆಗಳ ಸುತ್ತಾಟವಿದ್ದು ಪ್ರವಾಸಿಗರಿಗೂ ಇದರಿಂದ ಆತಂಕ ಎದುರಾಗಿದೆ. 

4 /6

ಶಿವನಸಮುದ್ರದ ಜಮೀನಿಗೆ ನುಗ್ಗಿ ಟೊಮ್ಯಾಟೊ, ಬೀನ್ಸ್,ಜೋಳದ ಬೆಳೆಗಳನ್ನು ಹಾಳು ಕಾಡಾನೆಗಳು ನಾಶ ಪಡಿಸಿದೆ.

5 /6

ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಇರುವ ಹಿನ್ನೆಲೆ ದಡದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು  ರೈತರ ಬೆಳೆಗಳಿಗೆ ಲಗ್ಗೆ ಅಪಾರ ಅನಾಹುತ ಮತ್ತು ನಷ್ಟ ಉಂಟು ಮಾಡಿದೆ.

6 /6

ಶಿವನಸಮುದ್ರ ಗ್ರಾಮದ ಮನೆ ಮುಂದೆ ನಿಲ್ಲಿಸಿದ್ದ ತರಕಾರಿ ತುಂಬಿದ್ದ ಆಟೋವನ್ನು ಜಖಂ ಮಾಡಿ ತರಕಾರಿ ತಿಂದು, ತುಳಿದು ನಾಶ ಪಡಿಸಿದ್ದು ಮನೆಯೊಂದರ ಮೇಲೂ ದಾಳಿ ಮಾಡಿ ಛಾವಣಿಯನ್ನು ಧ್ವಂಸ ಮಾಡಿದೆ