ಲಾಯರ್‌ ಜಗದೀಶ್‌ ಮುಖಕ್ಕೆ ಮಸಿ ಬಳಿದ ಸಹ ಸ್ಪರ್ಧಿಗಳು! ಅಷ್ಟೆ..ರಣಾಂಗನ ಆಗಿಯೇ ಹೋಯ್ತು ಬಿಗ್‌ಬಾಸ್‌ ಮನೆ

Kannada Biggboss 11: ಬಿಗ್‌ಬಾಸ್‌ ಸೀಸನ್‌ 11 ಶುರುವಾಗಿದೆ, ಮೊದಲ ವಾರ ಮುಗಿದಿದ್ದು ಮನೆಯಿಂದ ಮೊದಲೆಯನದಾಗಿ ಯಮುನಾ ಶ್ರೀನಿಧಿ ಅವರು ಹೊರ ಹೋಗಿದ್ದಾರೆ. ಇದೀಗ ಬಿಗ್‌ಬಾಸ್‌ ಮನೆ ರಣರಂಗವಾಗಿದೆ, ಸ್ಪರ್ದೀಗಳ ನಡುವೆ, ಕೋಪ, ಜಗಳ ಹಾಗೂ ಚೀರಾಟ ಶುರುವಾಗಿದೆ. 
 

1 /6

Kannada Biggboss 11: ಬಿಗ್‌ಬಾಸ್‌ ಸೀಸನ್‌ 11 ಶುರುವಾಗಿದೆ, ಮೊದಲ ವಾರ ಮುಗಿದಿದ್ದು ಮನೆಯಿಂದ ಮೊದಲೆಯನದಾಗಿ ಯಮುನಾ ಶ್ರೀನಿಧಿ ಅವರು ಹೊರ ಹೋಗಿದ್ದಾರೆ. ಇದೀಗ ಬಿಗ್‌ಬಾಸ್‌ ಮನೆ ರಣರಂಗವಾಗಿದೆ, ಸ್ಪರ್ದೀಗಳ ನಡುವೆ, ಕೋಪ, ಜಗಳ ಹಾಗೂ ಚೀರಾಟ ಶುರುವಾಗಿದೆ.   

2 /6

ವಾರದ ಪಂಚಾಯಿತಿಯಲ್ಲಿ ಕಿಚ್ಚ ಮನೆಯ ಸದಸ್ಯರಿಗೆ ಕಿವಿ ಮಾತೊಂದನ್ನು ಹೇಳಿದ್ದು, ಕೊಟ್ಟ ಸಮಯವನ್ನು ಯಾರೂ ಕೂಡ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದಿದ್ದರು, ಅಷ್ಟಕ್ಕೆ ಮನೆಯ ಸ್ಪರ್ಧಿಗಳೆಲ್ಲಾ ಫುಲ್‌ ಆಕ್ಟಿವ್‌ ಏಣೋ ಆಗಿದ್ದರು, ಆದರೆ ಟಾಸ್ಕ್‌ ಹೆಸರಿನಲ್ಲಿ ಮನೆಯನ್ನು ರಣರಂಗವನ್ನಾಗಿ ಮಾಡಿಬಿಟ್ಟಿದ್ದಾರೆ.   

3 /6

ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳಿಗೆ ಟಾಸ್ಕ್‌ ಒಂದನ್ನು ಕೊಟ್ಟಿದ್ದಾರೆ ಅದರ ಪ್ರಕಾರ ಮಾನೆಯಲ್ಲಿರಲು ಯಾವ ಸದಸ್ಯರು ಅನರ್ಹರ ಎಂದು ಆಯ್ಕೆ ಮಾಡಲು ಸ್ಪರ್ಧಿಗಳಿಗೆ ಹೇಳಲಾಗಿದ್ದು, ತಮ್ಮ ಅನಿಸಿಕೆಯಂತೆ ತಾವು ಯಾರನ್ನು ಅನರ್ಹರು ಅಂದುಕೊಂಡಿದ್ದಾರೆಯೋ ಆ ಸ್ಪರ್ಧಿಗಳಿಗೆ ಮಸಿ ಬಳಿಸುತ್ತಿದ್ದಾರೆ.   

4 /6

ಹೀಗೆ ಮನೆಯಲ್ಲಿ ಟಾಸ್ಕ್‌ ಏನೋ ನೀಡಾಗಿದೆ, ಆದರೆ ಟಾಸ್ಕ್‌ ಹೆಸರಿನಲ್ಲಿ ಮನೆಯ ಸದಸ್ಯರು ಜಗಳವಾಡುತ್ತಿದ್ದಾರೆ, ಮಾತಿಗೆ ಮಾತು ನೀಡಿ ಜಗಳ ತೆಗೆಯುತ್ತಾ ಬಿಗ್‌ಬಾಸ್‌ ಮನೆಯನ್ನು ರಣರಂಗವನ್ನಾಗಿ ಮಾಡಿ ಬಿಟ್ಟಿದ್ದಾರೆ.  

5 /6

ಸುಮ್ನೆನೇ ಕ್ಯಾತೆ ತೆಗೆಯುತ್ತಿದ್ದ ಲಾಯರ್‌ ಜಗದೀಶ್‌ ಅವರ ಮುಖಕ್ಕೆ ಮನೆಯ ಮಂದಿ ಮಸಿ ಬಳಿದಿದ್ದಾರೆ. ಚಿಕ್ಕ ವಿಷಯವನ್ನೆ ಆಗಸದಷ್ಟು ಮಾಡುವ ಲಾಯರ್‌ ಜಗದೀಶ್‌, ಇನ್ನೂ ಸಮ್ನೆ ಇರ್ತಾರಾ? ಎನ್ನುವ ಪ್ರಶ್ನೆ ಉದ್ಭವಿಸಿದೆ.  

6 /6

ಸದ್ಯ ಇದಕ್ಕೆ ಸಂಭಂದಿಸಿದ ಪ್ರೋಮೋವನ್ನು ಕಲರ್ಸ್‌ ಕನ್ನಡ ವಾಹಿನಿ ರಿಲೀಸ್‌ ಮಾಡಿದ್ದು, ನಂತರ ಮನೆಯಲ್ಲಿ ಆಗೋದೇನು? ಎಂಬುದನ್ನು ಇನ್ನು ಮುಂದಷ್ಟೆ ಕಾದು ನೋಡಬೇಕಿದೆ.