Rahu Nakshatra Gochar: ವಾರದ ಬಳಿಕ ಈ 4 ರಾಶಿಯವರಿಗೆ ಕೇವಲ ಸುಖವನ್ನೇ ಕರುಣಿಸಲಿದ್ದಾನೆ ಕ್ರೂರ ಗ್ರಹ ರಾಹು!

Rahu Nakshatra Gochar: ಜುಲೈ 08ರಂದು ಶನಿಯ ನಕ್ಷತ್ರ ಉತ್ತರಾ ಭಾದ್ರಪದದ ದ್ವಿತೀಯ ಸ್ಥಾನ ಪ್ರವೇಶಿಸಿದ್ದಾರೆ ರಾಹು, ಆಗಸ್ಟ್ ತಿಂಗಳಲ್ಲೂ ತನ್ನ ಸಂಚಾರ ಬದಲಿಸಲಿದ್ದಾನೆ. 

ಬೆಂಗಳೂರು: ಸದ್ಯ  ಶನಿಯ ನಕ್ಷತ್ರ ಉತ್ತರಾ ಭಾದ್ರಪದದ ದ್ವಿತೀಯ ಸ್ಥಾನದಲ್ಲಿರುವ ಕ್ರೂರ ಗ್ರಹ ರಾಹು ಇದೇ ಆಗಸ್ಟ್ 16ರಂದು ನಕ್ಷತ್ರ ಪರಿವರ್ತನೆ ಹೊಂದಲಿದ್ದಾನೆ. ದುಷ್ಟ ಗ್ರಹವೇ ಆದರೂ ಈ ಸಮಯದಲ್ಲಿ ರಾಹು ನಾಲ್ಕು ರಾಶಿಯವರಿಗೆ ಕೆಲ್ವಲ ಸುಖ-ಸಂಪತ್ತನ್ನೇ ಕರುಣಿಸಲಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಜ್ಯೋತಿಷ್ಯ ಶಾಸ್ತ್ರದಲ್ಲಿ, ನೆರಳು, ಕ್ರೂರ, ಪಾಪ ಗ್ರಹ ಎಂತಲೇ ಪರಿಗಣಿಸಲಾಗಿರುವ ರಾಹು ಆಗಸ್ಟ್ 16ರಂದು ಉತ್ತರಾಭಾದ್ರಪದ ನಕ್ಷತ್ರದ ಮೂರನೇ ಸ್ಥಾನಕ್ಕೆ ಪ್ರವೇಶಿಸಲಿದ್ದಾನೆ. 

2 /8

ರಾಹು ನಕ್ಷತ್ರ ಸಂಚಾರದ ಪ್ರಭಾವದಿಂದಾಗಿ ಕೆಲವು ರಾಶಿಯವರು ಕಷ್ಟದ ಸಮಯಗಳು ಕಣ್ಮರೆಯಾಗಿ, ಸುಖ-ಸಮೃದ್ಧಿ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. 

3 /8

ದುಷ್ಟ ಗ್ರಹವೇ ಆದರೂ ರಾಹು ಈ ಸಮಯದಲ್ಲಿ ನಾಲ್ಕು ರಾಶಿಯವರಿಗೆ ಕೇವಲ ಶುಭ ಫಲಗಳನ್ನೇ ನೀಡಲಿದ್ದಾನೆ, ಅವರ ಭಾಗ್ಯದ ಜ್ಯೋತಿ ಬೆಳಗಲಿದೆ ಎನ್ನಲಾಗುತ್ತಿದೆ.   

4 /8

ದೀರ್ಘ ಸಮಯದಿಂದ ಬಾಕಿ ಉಳಿದಿರುವ ಸಮಸ್ಯೆಗಳು ಬಗೆಹರಿದು ದಿಢೀರ್ ಧನ ಲಾಭ.  ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನಿಮ್ಮಿಚ್ಚೆಯ ಕೆಲಸ ದೊರೆಯುವ ಸಾಧ್ಯತೆ. 

5 /8

ಬಹುಕಾಲದಿಂದ ಕುಂಠಿತಗೊಂಡಿರುವ ಕೆಲಸಗಳು ವೇಗವನ್ನು ಪಡೆಯಲಿವೆ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಆನಂದಿಸುವಿರಿ. ಉದ್ಯೋಗ ರಂಗದಲ್ಲಿ ಧನಾತ್ಮಕತೆಯೇ ತುಂಬಿರಲಿದೆ. 

6 /8

ವ್ಯಾಪಾರ ವಿಸ್ತರಣೆ ಬಗ್ಗೆ ಯೋಚಿಸುತ್ತಿರುವವರಿಗೆ ಸಮಯವು ಅನುಕೂಲಕರವಾಗಿದೆ. ಹಣಕಾಸಿನ ಮೂಲಗಳು ಹೆಚ್ಚಾಗಲಿವೆ. ಜೀವನದ ಪ್ರತಿ ಆಯಾಮದಲ್ಲೂ ಯಶಸ್ಸನ್ನೇ ನೀಡಲಿದ್ದಾನೆ ರಾಹು. 

7 /8

ಭವಿಷ್ಯದ ದೃಷ್ಟಿಯಿಂದ ನೀವು ಕೈಗೊಳ್ಳುವ ದೃಢ ನಿರ್ಧಾರಗಳು ಫಲಪ್ರದವಾಗಿವೆ. ಆಸ್ತಿಯಲ್ಲಿ ಹೂಡಿಕೆಯಿಂದ ಲಾಭವಾಗಲಿದೆ. ಹಠಾತ್ ಧನಲಾಭದಿಂದ ಸಂತೋಷ ಇಮ್ಮಡಿಗೊಳ್ಳಲಿದೆ. 

8 /8

ಸೂಚನೆ: ಇಲ್ಲಿ ನೀಡಲಾದ  ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.