Most Common PIN to Lock Phone: ಹೆಚ್ಚಿನ ಜನರು ತಮ್ಮ ಫೋನ್ನಲ್ಲಿ ನಾಲ್ಕು-ಅಂಕಿಯ ಸರಳ ಪಿನ್ ಅನ್ನು ಹೊಂದಿಸುತ್ತಾರೆ, ಇದರಲ್ಲಿ 1234, 1111, 0000, 1212, 7777, 1004, 2000, 4444, 2222, 6969 ಸೇರಿವೆ. ಅವುಗಳನ್ನು ಭೇದಿಸಲು ಹ್ಯಾಕರ್ಗಳಿಗೆ ಕಡಿಮೆ ಸಮಯ ಬೇಕಾಗುತ್ತದೆ.
ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳು 1995 ರ ಅಉಪನಿಯಮ 17(ಎ) ರತ್ಯಾ ಉಪ ವಿಭಾಗಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ರಚಿಸಲು ಸರ್ಕಾರದಿಂದ ಆದೇಶಿಸಲಾಗಿದ್ದು, ಸದರಿ ಸಮಿತಿಯಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರದ 2 ಎನ್.ಜಿ.ಓ ಗಳ ಅಧಿಕಾರೇತರ ಸದಸ್ಯರುಗಳನ್ನು ನೇಮಕ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪೊಲೀಸ್ ಅಧೀಕ್ಷಕರು ಹಾಗೂ ಗೃಹ ರಕ್ಷಕ ದಳದ ಆಯ್ಕೆ ಸಮೀತಿಯ ಅಧ್ಯಕ್ಷಕರು, ಕೊಪ್ಪಳ ಇವರ ಆದೇಶದಂತೆ ಕೊಪ್ಪಳ ಜಿಲ್ಲೆಯ ವಿವಿಧ ನಗರ ಮತ್ತು ತಾಲ್ಲೂಕಾ ಘಟಕಗಳಲ್ಲಿ ಖಾಲಿ ಇರುವ 128 ಸ್ಥಾನಗಳಿಗೆ ಹೊಸದಾಗಿ ಗೃಹ ರಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Highest peak in the world : ‘ವಿಶ್ವದ ಅತಿ ಎತ್ತರದ ಶಿಖರ ಯಾವುದು?ʼ ಎಂದು ಮಗುವನ್ನು ಕೇಳಿದರೂ ಮೌಂಟ್ ಎವರೆಸ್ಟ್ ಎಂಬ ಉತ್ತರ ಬರುತ್ತದೆ. ಆದರೆ ಎವರೆಸ್ಟ್ಗಿಂತ ಎತ್ತರದ ಶಿಖರವಿದೆ ಎಂಬುದು ನಿಮಗೆ ತಿಳಿದಿದೆಯಾ? ಇಲ್ಲವಾದರೇ ಈ ಸ್ಟೋರಿ ಓದಿ....
Udho Udho Sri Renuka Yellamma : ಕನ್ನಡ ಕಿರುತೆರೆ ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕತೆಗಳನ್ನು ನೀಡುತ್ತಾ ಬಂದಿರುವ ಕನ್ನಡದ ಜನಪ್ರಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ" ಧಾರಾವಾಹಿಗೆ ಇದೀಗ 200 ಸಂಚಿಕೆಗಳ ಸಂಭ್ರಮ.
Vanitha Vijaykumar on Prabhudeva : ತಮಿಳು ಚಿತ್ರರಂಗದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ನಟಿ ವನಿತಾ ವಿಜಯಕುಮಾರ್ ವಿವಾದಗಳ ರಾಶಿಯನ್ನೇ ಹೊತ್ತುಕೊಂಡಿದ್ದಾರೆ. ಇದೀಗ ನಟಿ ನೃತ್ಯ ನಿರ್ದೇಶಕ, ನಟ ಹಾಗೂ ನಿರ್ದೇಶಕ ಪ್ರಭುದೇವ ಕುರಿತು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.
ʻಕೈʼ ಸರ್ಕಾರದ ನಾಲ್ಕನೇ ಗ್ಯಾರಂಟಿ ಜಾರಿಗೆ ಮೂರೇ ದಿನ ಬಾಕಿ ʻಗೃಹಲಕ್ಷ್ಮಿʼ ಯೋಜನೆಗೆ ಅಂತೂ ಇಂತೂ ಡೇಟ್ ಫಿಕ್ಸ್..!! ಜುಲೈ 19ಕ್ಕೆ ಉದ್ಘಾಟನೆ, ಜು. 20ರಿಂದ ನೋಂದಣಿ ಆರಂಭ ಯೋಜನೆ ಜಾರಿಯಾದ ಮರುದಿನವೇ ನೋಂದಣಿ ಬಳಿಕ ಫಲಾನುಭವಿಗಳ ಅಕೌಂಟ್ಗೆ 2 ಸಾವಿರ ದುಡ್ಡು
ಪ್ರತಿ ಪಕ್ಷಗಳಿಗೆ ಸ್ವಂತ ಬಲವಿಲ್ಲ, ನಿರ್ಧಿಷ್ಟ ಕಾರ್ಯಕ್ರಮವಿಲ್ಲ ಭಾರತ ಜಗತ್ತಿನಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಿದೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರ ವರಿಷ್ಠರಿಗೆ ಬಿಟ್ಟಿದ್ದು ಕಾಂಗ್ರೆಸ್ನ ʻಗೃಹ ಲಕ್ಷ್ಮಿʼ ಯೋಜನೆ ಈಗಾಗಲೇ ಯಡವಟ್ಟಾಗಿದೆ
219 ವಿವಿಧ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ಗೋಲ್ ಮಾಲ್? 30 ಲಕ್ಷಕ್ಕೆ ಪ್ರತಿಯೊಂದು ಹುದ್ದೆಗಳು ನೀಡಿದ್ದಾರೆಂಬ ಗಂಭೀರ ಆರೋಪ ನೇಮಕಾತಿ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಅಭ್ಯರ್ಥಿಗಳು
ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಚುರುಕಾಗಿದೆ. ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗಿದೆ.ಮುನ್ಸೂಚನೆಯಂತೆ ಬಹುತೇಕ ಕಡೆ ಮುಂದಿನ ೪೮ ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಬಿರುಗಾಳಿ ಗಂಟೆಗೆ ೪೦ ರಿಂದ ೫೫ ಕಿಲೋಮೀಟರ್ ವೇಗದಲ್ಲಿ ಬೀಸಲಿರುವ ಕಾರಣ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿಯಿಂದ ದಿ ಫ್ಯಾಮಿಲಿ ಪಿಲ್ಲರ್ ಅಲೈಯನ್ಸ್ ಸಂಸ್ಥೆಯು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ, ಮನೆ ಮತ್ತು ಆಸ್ಪತ್ರೆ ಆರೈಕೆ ಮಾಡುವವರಿಗೆ ಉಚಿತ ನರ್ಸಿಂಗ್ ತರಬೇತಿ ಮತ್ತು ಉದ್ಯೋಗ ಕಲ್ಪಿಸಿಕೊಡಲು ಅರ್ಹ ಯುವಕ ಮತ್ತು ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.