ಜೀ ಕನ್ನಡ ನ್ಯೂಸ್- ಮುಂಜಾನೆ ಮುಖ್ಯಾಂಶಗಳು

  • Zee Media Bureau
  • Aug 19, 2022, 02:16 PM IST

ಈ ಕ್ಷಣದ ಹೆಡ್ಲೈನ್ಸ್ :
* ಬಿಎಸ್‌ವೈ ತಿರುಪತಿ ಭೇಟಿ 
* ಬಿಎಸ್‌ವೈಗೆ ಸಂಸದೀಯ ಸ್ಥಾನದ ಬಗ್ಗೆ ಸಿದ್ದು ಲೇವಡಿ 
* ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ 
* ಡಿಕೆಶಿ ಸಿಎಂ ಆಗುವ ಆಸೆಗೆ ನಂಜಾವಧೂತ ಶ್ರೀ ಮಾರ್ಮಿಕ ಮಾತು
* ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡದಿದ್ರೆ ಆ.23ರಿಂದ ಸಿಎಂ ಮನೆ ಮುಂದೆ ಧರಣಿ ನಡೆಸುವ ಎಚ್ಚರಿಕೆ 

Trending News