ಸಕ್ಕರೆನಾಡಲ್ಲಿಂದು 2ನೇ ದಿನದ ಪಂಚರತ್ನ‌ ರಥಯಾತ್ರೆ

  • Zee Media Bureau
  • Dec 21, 2022, 04:43 PM IST

ಸಕ್ಕರೆನಾಡಲ್ಲಿಂದು 2ನೇ ದಿನದ ಪಂಚರತ್ನ‌ ರಥಯಾತ್ರೆ. ಮದ್ದೂರು ತಾಲೂಕಿನಲ್ಲಿ ದಳಪತಿಗಳ ಶಕ್ತಿ ಪ್ರದರ್ಶನ. ಮಳವಳ್ಳಿ ಮೂಲಕ  ಮದ್ದೂರು ತಾಲೂಕಿಗೆ ಪ್ರವೇಶ. ಡಿ.ಸಿ.ತಮ್ಮಣ್ಣ‌ ನೇತೃತ್ವದಲ್ಲಿ ರಥಯಾತ್ರೆಗೆ ಸ್ವಾಗತ.

Trending News