ಗಾಯಗೊಂಡ ಹಾವಿಗೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ ಪಶುವೈದ್ಯ

  • Zee Media Bureau
  • Jul 22, 2022, 08:30 PM IST

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಗಾಯ ಗೊಂಡ ಹಾವಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೇರೆದ ವೈದ್ಯ. ಡಾ ರಾಜು ಪ್ರಾಣಿ ಪಕ್ಷಿಗಳಿಗೆ ಚಿಕಿತ್ಸೆ ನೀಡಿದ್ದೆ ಆದರೆ ವಿಷಪೂರಿತ ನಾಗರ ಹಾವಿಗೆ ಮೊದಲ ಬಾರಿಗೆ ಚಿಕಿತ್ಸೆ ನೀಡಿದ್ದು ಹೊಸ ಅನುಭವ

Trending News