ರಾಮನಗರದಲ್ಲಿ ಸಚಿವ ಡಾ.ಅಶ್ವತ್ಥ್‌ ನಾರಾಯಣ್ ಹೇಳಿಕೆ

  • Zee Media Bureau
  • Jan 6, 2023, 10:46 PM IST

ಬೆಂಗಳೂರಿನ ವಿಧಾನಸೌಧದಲ್ಲಿ ಹಣ ಸಿಕ್ಕ ವಿಚಾರ. ಎಲ್ಲಾ ಕಾಲದಲ್ಲೂ ಹಣ ಸಿಕ್ಕಿದೆ.. ತನಿಖೆಗೆ ಹೇಳಿದ್ದೀವಿ. ಯಾವ ದುಡ್ಡನ್ನು ಭ್ರಷ್ಟಾಚಾರ ಮಾಡಲಿಕ್ಕೆ ಬಿಡಲ್ಲ ಎಂದು ರಾಮನಗರದಲ್ಲಿ ಸಚಿವ ಡಾ.ಅಶ್ವತ್ಥ್‌ ನಾರಾಯಣ್ ಹೇಳಿದ್ರು.

Trending News