ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಮಾಹಿತಿ

  • Zee Media Bureau
  • Jan 8, 2023, 10:53 PM IST

ಕೂಡಲಸಂಗಮದಲ್ಲಿ ಜ್ಞಾನಜ್ಯೋತಿ ಸಿದ್ದೇಶ್ವರ ಸ್ವಾಮೀಜಿ ಚಿತಾ ಭಸ್ಮ ಲೀನ. ಜಗಜ್ಯೋತಿ ಬಸವಣ್ಣನ ಐಕ್ಯ ಸ್ಥಳದಲ್ಲಿ ಚಿತಾ ಭಸ್ಮ ವಿಸರ್ಜನೆ. ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯ ಆಶಯದಂತೆ ಈ ಕಾರ್ಯ ನಡೆದಿದೆ ಎಂದು ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಹೇಳಿದ್ರು.

Trending News