ಚಿತ್ತಾಪುರದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗು

  • Zee Media Bureau
  • Mar 6, 2023, 05:09 PM IST

ಚಿತ್ತಾಪುರದಲ್ಲಿ ಬಿಜೆಪಿಯಿಂದ ವಿಜಯ ಸಂಕಲ್ಪ ಸಮಾವೇಶ. ಶಿವಾಜಿ ಇರಲಿಲ್ಲ ಅಂದ್ರೆ  ಯಾರು ಕುಂಕುಮ ಹಚ್ಚಿಕೊಳ್ಳುತ್ತಿರಲಿಲ್ಲ. ಮಾರುತಿರಾವ್ ಮೂಳೆ ಹೋಗಿ ಮಹೆಬೂಬ್ ಸಾಬ್ ಆಗ್ತಿದ್ದ. ಬಸನಗೌಡ ಹೆಸರು ಇದ್ದವನು ಹೋಗಿ ಬಶೀರ್ ಅಹ್ಮದ್ ಆಗ್ತಿದ್ದ ಎಂದು ಚಿತ್ತಾಪುರದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ರು.

Trending News