ಭ್ರಷ್ಟಾಚಾರ ಮಾಡಿಲ್ಲ ಅಂದ್ರೆ ವಿಚಾರಣೆಗೇಕೆ ಭಯ!

  • Zee Media Bureau
  • Jun 14, 2022, 02:08 PM IST

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಇಡಿ ವಿಚಾರಣೆ ಸಂಬಂಧ ದೇಶದಾದ್ಯಂತ ಕಾಂಗ್ರೆಸ್‌ ಬೃಹತ್‌ ಹೋರಾಟ ನಡೆಸಿತು. ಆದ್ರೆ ಈ ಬಗ್ಗೆ ರಾಜ್ಯದ ಕಮಲ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಡಿ ಅಧಿಕಾರಗಳು ತಮ್ಮ ಕೆಲಸ ಮಾಡುತ್ತಿದ್ದಾರೆ ಅಷ್ಟೇ ಅಂತ ಕಿಡಿಕಾರಿದ್ದಾರೆ. ಕಾಂಗ್ರೆಸ್‌ ನಾಯಕರು ಭ್ರಷ್ಟಾಚಾರ ನಡೆಸಿಲ್ಲ ಅನ್ನೋದಾದ್ರೆ ವಿಚಾರಣೆಗೆ ಯಾಕೆ ಭಯ ಪಡುತ್ತಿದ್ದಾರೆ ಎಂದು ಕಮಲ ನಾಯಕರು ಪ್ರಶ್ನೆ ಮಾಡಿದ್ದಾರೆ. 

Trending News