ಜೈನಮಂದಿರ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮುನಿಶ್ರೀ ಭವಿಷ್ಯ

  • Zee Media Bureau
  • Mar 13, 2023, 05:41 PM IST

ಬೊಮ್ಮಾಯಿಗೆ ಆರ್ಶೀವಾದ ಮಾಡಿದ್ದೆ. ಆಗ ಮಿನಿಸ್ಟರ್ ಆದ್ರು. ಬಳಿಕ ಕರುನಾಡಿಗೆ ಬೊಮ್ಮಾಯಿ‌ ಅವರು ಮುಖ್ಯಮಂತ್ರಿ ಆದ್ರು. ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತಾರೆ ಎಂದು ಜೈನಮಂದಿರ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪುಜ್ಯರು ಭವಿಷ್ಯ ನುಡಿದರು.  

Trending News