ಸಿದ್ದರಾಮಯ್ಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯಲು ಹೊರಟಿದ್ದಾರೆ- ಬಿಎಸ್ವೈ

  • Zee Media Bureau
  • Mar 2, 2023, 04:47 PM IST

ಕಾಂಗ್ರೆಸ್‌ನಲ್ಲಿರೋರು ಯೆಂಕಾ, ನಾಣಿ, ಸೀನ ಲೀಡರ್ಸ್.. ಸಿದ್ದರಾಮಯ್ಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಿ ಎಂದು ಬಿಎಸ್ವೈ ವಾಗ್ದಾಳಿ ನಡೆಸಿದ್ದಾರೆ.. 

Trending News