ಸಿದ್ದರಾಮಯ್ಯ ಆಪ್ತನೆಂದು ವಂಚನೆ..!

  • Zee Media Bureau
  • Dec 12, 2022, 05:05 PM IST


ಅವರದ್ದು ಕೋಟ್ಯಾಧಿಪತಿ ಕುಟುಂಬ.. ಎರಡೆರಡು ಐಷಾರಾಮಿ ಮನೆ, ಕಾರು ಇರುವ ದಿಲ್ ದಾರ್ ಜೀವನವಾಗಿತ್ತು. ಆದರೀಗ ಆ ಕುಟುಂಬ ಅಕ್ಷರಶಃ ಬೀದಿಗೆ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಂ.ಬಿ.ಪಾಟೀಲ್ ಆಪ್ತರೆಂದು ಹೇಳಿಕೊಂಡು ಬಂದ ವ್ಯಕ್ತಿಯೇ ತಮ್ಮ ಈ ದುಸ್ಥಿತಿಗೆ ಕಾರಣ ಎಂದು ಈ ಕುಟುಂಬ ಆರೋಪಿಸಿದೆ.

Trending News