ಪದೇ ಪದೆ ವಿಶ್ವಾಸಕ್ಕೆ ಸಿಎಂ ಅನ್ಯಾಯ

  • Zee Media Bureau
  • Sep 18, 2022, 08:39 PM IST

ಸಿಎಂ ಬೊಮ್ಮಾಯಿ ಸಮಾಜದ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಲಿಂಗಾಯತ ಮೀಸಲಾತಿ ಘೋಷಣೆಯ ವಿಳಂಬ ನೀತಿ ಖಂಡಿಸಿ ಸೆ.20 ರಂದು ಸಿಎಂ ಮನೆ ಮುಂದೆ ಧರಣಿ ಮಾಡೋದಾಗಿ ಹೇಳಿದ್ದಾರೆ.

Trending News