ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

  • Zee Media Bureau
  • Mar 1, 2023, 11:40 PM IST

ಅಮಿತ್ ಶಾ ಚುನಾವಣಾ ಏಜೆಂಟ್‌ ಎಂಬ ಮಾತಿಗೆ ಸಿಎಂ ಕಿಡಿ. ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ಆಕ್ರೋಶ. ಹಾಗಾದ್ರೆ ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟರಾ ಎಂದು ಸಿಎಂ‌ ಪ್ರಶ್ನೆ. ಅನುಭವಿ ಮಾಜಿ ಸಿಎಂ ಒಬ್ಬರು ಈ ರೀತಿ ಮಾತನಾಡೋದು ಸರಿಯಲ್ಲ ಎಂದ ಬೊಮ್ಮಾಯಿ.

Trending News