ಯಾವುದೇ ಪಕ್ಷಕ್ಕೆ ಸೇರಿರಲಿ ಅವರ ಮೇಲೆ ಕ್ರಮಕ್ಕೆ ಹೇಳಿದ್ದೀನಿ: ಸಿಎಂ

  • Zee Media Bureau
  • Oct 4, 2023, 10:35 AM IST

ಶಿವಮೊಗ್ಗದಲ್ಲಿ ಗಲಾಟೆ ವೇಳೆ ಪೊಲೀಸರ ಮೇಲೆ ಹಲ್ಲೆ ವಿಚಾರ... ಗಲಭೆಗೆ ಕಾರಣರಾದವರು ಯಾವುದೇ ಕೋಮಿಗೆ ಸೇರಿರಲಿ.. ಯಾವುದೇ ಪಕ್ಷಕ್ಕೆ ಸೇರಿರಲಿ ಅವರ ಮೇಲೆ ಕ್ರಮಕ್ಕೆ ಹೇಳಿದ್ದೀನಿ.. ಬೆಳಗಾವಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

Trending News