ಕಾಲೇಜು ಧರ್ಮ ದಂಗಲ್

  • Zee Media Bureau
  • Dec 2, 2022, 02:06 PM IST

ಕರ್ನಾಟಕ ಸರ್ಕಾರ 10 ಮುಸ್ಲಿಂ ಕಾಲೇಜುಗಳಿಗೆ ಅನುಮತಿ ನೀಡಲು ಮುಂದಾಗಿರುವ ಕ್ರಮಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಇಷ್ಟು ದಿನ ತಣ್ಣಗಿದ್ದ ಧರ್ಮ ದಂಗಲ್‌ಗೆ ಮತ್ತೆ ಈ ಕಾಲೇಜುಗಳು ಮುನ್ನುಡಿ ಬರೆದಿದ್ದು ಪರ ವಿರೋಧದ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಇದರ ನಡುವೆ ಕಾಲೇಜಿಗೆ ವಿರೋಧಿಸಿದ್ದಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ಗೆ ಬೆದರಿಕೆ ಕರೆ ಬಂದಿದೆ.

Trending News