ಇವತ್ತಿನವರೆಗೂ ಇಂಥ ಸಭೆ ಆಗಿರಲಿಲ್ಲ..!

  • Zee Media Bureau
  • Aug 7, 2022, 09:44 AM IST

ಇವತ್ತಿನವರೆಗೂ ಇಂಥ ಸಭೆ ಆಗಿರಲಿಲ್ಲ, ಮುಂದೆ ಆಗುತ್ತೋ ಆಗುತ್ತೋ ಇಲ್ವೋ ಗೊತ್ತಿಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ರು. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿನ ಕನಕ ಗುರು ಪೀಠದಲ್ಲಿ ಸಿದ್ದರಾಮೋತ್ಸವ ಬಗ್ಗೆ ಮಾತನಾಡಿ, ಕಾರ್ಯಕ್ರಮ ಮೋಸ್ಟ್ ಸಕ್ಸಸ್ ಫುಲ್ ಪಂಕ್ಷನ್ ಆಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಅಂತಾ ಹೇಳಿದ್ರು. 

Trending News