ಸರ್ಕಾರದ ಅಸ್ತ್ರಕ್ಕೆ ನಯವಾಗಿಯೇ ತಿರುಗೇಟು ಕೊಟ್ಟ ಕಾಂಗ್ರೆಸ್

  • Zee Media Bureau
  • Dec 21, 2022, 08:19 AM IST

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದೆ. ಸಾರ್ವರ್ಕರ್ ಅಸ್ತ್ರವನ್ನ ಪ್ರಯೋಗಿಸಿ ಕಾಂಗ್ರೆಸ್ ಕಟ್ಟಿಹಾಕೋ ಕೆಲಸಕ್ಕೆ ಸರ್ಕಾರ ಕೈಹಾಕಿತ್ತು..ಆದ್ರೆ ಸರ್ಕಾರದ ಅಸ್ತ್ರಕ್ಕೆ ನಯವಾಗಿಯೇ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ..ಹೀಗಾಗಿ ಸಾರ್ವರ್ಕರ್ ವಿಚಾರದಲ್ಲಿ ಅಲ್ಲೋಲ ಕಲ್ಲೋಲವಾಗಬೇಕಾದ ಸನ್ನಿವೇಶ ತಣ್ಣಗಾಗಿದೆ.. 

Trending News