ಚಿಕ್ಕಬಳ್ಳಾಪುರದ ಸುಧಾಕರ್‌ಗೆ ರಾಜಕೀಯ ಜನ್ಮ ಕೊಟ್ಟಿದ್ದು ಕಾಂಗ್ರೆಸ್

  • Zee Media Bureau
  • Jan 24, 2023, 09:57 AM IST

ಚಿಕ್ಕಬಳ್ಳಾಪುರದ ಸುಧಾಕರ್‌ಗೆ ರಾಜಕೀಯ ಜನ್ಮ ಕೊಟ್ಟಿದ್ದು ಕಾಂಗ್ರೆಸ್.. ಸುಧಾಕರ್‌ ಡಾಕ್ಟರ್ ಓದಿದ್ದಾನಾ.. ಕಾಪಿ ಮಾಡಿದ್ದಾನೋ ಗೊತ್ತಿಲ್ಲ ಎಂದು ಚಿಕ್ಕಬಳ್ಳಾಪುರ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟ ಮಂತ್ರಿ ಅಂತ ಇದ್ರೆ ಅದು‌ ಸುಧಾಕರ್ ಮಾತ್ರ ಎಂದಿದ್ದಾರೆ.

Trending News