ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್‌ನಿಂದ ರಣತಂತ್ರ

  • Zee Media Bureau
  • Dec 16, 2022, 03:56 PM IST

ಜೆ.ಪಿ. ನಡ್ಡಾ ನೇತೃತ್ವದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಬೆನ್ನಲ್ಲೇ ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್‌ನಿಂದ ರಣತಂತ್ರ. ಇಂದು ʻಕೈʼನಿಂದ ಕುಷ್ಟಗಿಯಲ್ಲಿ ಸಾಧನಾ ಸಮಾವೇಶ. ಬಿಜೆಪಿ ಸಮಾವೇಶ ನಡೆಸಿದ ಮರು ದಿನವೇ ಸಮಾವೇಶ. 

Trending News