ಮಗನ ಸಾವಿನ ನೆನಪಲ್ಲಿ ಹೆಲ್ಮೆಟ್ ನೀಡಿ ಜಾಗೃತಿ

  • Zee Media Bureau
  • Jan 4, 2023, 04:05 PM IST

ಕೋಲಾರದ ಮಾಲೂರು ತಾ. ಲಿಂಗಾಪುರ ಗ್ರಾಮದಲ್ಲಿ ಕೃಷ್ಣಪ್ಪ ಎಂಬೋರು ಮಗನ ಸಾವಿನ ನೆನಪಲ್ಲಿ ಹೆಲ್ಮೆಟ್ ನೀಡಿ ಜಾಗೃತಿ ಮೂಡಿಸಿದ್ದಾರೆ. ಇವರ ಮಗ ಬೈಕ್ ಆಕ್ಸಿಡೆಂಟ್‌ನಲ್ಲಿ ಸಾವನ್ನಪ್ಪಿದ್ದ.. 

Trending News