ಮೈಸೂರಿನಲ್ಲಿ ಮುಂದುವರೆದ ಮಳೆ ಹಾನಿ

  • Zee Media Bureau
  • May 29, 2023, 06:13 PM IST

ಮೈಸೂರಿನಲ್ಲಿ ಮುಂದುವರೆದ ಮಳೆ ಹಾನಿ.. ಭಾರಿ ಮಳೆ ಗಾಳಿಗೆ ನೆಲಕಚ್ಚಿದ ಬಾಳೆ ಬೆಳೆ.. ಮೈಸೂರಿನ ವಡ್ಡರಹುಂಡಿ ಗ್ರಾಮದಲ್ಲಿ ಘಟನೆ.. ರಾಣಿ ಮತ್ತು ಪುಟ್ಟಸ್ವಾಮಿ ರೈತರಿಗೆ ಸೇರಿದ ಬೆಳೆ.. ತಲಾ‌ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಬಾಳೆ
 

Trending News