ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ. ಶಿವಕುಮಾರ್

  • Zee Media Bureau
  • Jan 19, 2023, 03:15 PM IST

ಜಾತಿ ಜಾತಿ ಮಧ್ಯೆ, ಧರ್ಮ ಧರ್ಮದ ಮಧ್ಯೆ ಬೊಮ್ಮಾಯಿ ಸರ್ಕಾರ ಜಗಳ ತಂದಿಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೋಡೆ ಕೂಡಾ ಕಾಸು ಕಾಸು ಕಾಸು ಅನ್ನುತ್ತೆ ಎಂದಿದ್ದಾರೆ... 

Trending News