ರಕ್ಷಣೆಗಾಗಿ ಅಶ್ವತ್ಥ್‌ ಎಂಬಿಪಿ ಭೇಟಿ ಎಂದು ಡಿಕೆಶಿ ಹೊಸ ಬಾಂಬ್‌

  • Zee Media Bureau
  • May 11, 2022, 04:35 PM IST


ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ವೀರಪ್ಪ‌ ಮೋಯ್ಲಿ, ಈ ಸರ್ಕಾರದಲ್ಲಿ ಒಂದೊಂದೇ ಭ್ರಷ್ಟಾಚಾರ ಪ್ರಕರಣ ಬರುತ್ತಿವೆ. ಇದು ಗೃಹ ಸಚಿವರ ಜವಾಬ್ದಾರಿ ಅಂತ ಹೇಳಿದ್ರು. ಇನ್ನು ಇದೇ ವಿಚಾರದ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹಾಗೂ 
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಏನ್‌ ಹೇಳಿದ್ರು ನೋಡೋಣ ಬನ್ನಿ....
 

Trending News