ಕುಡುಕರ ಚಟಕ್ಕೆ ಮೆಕ್ಕೆಜೋಳ ತೆನೆರಾಶಿ ಸುಟ್ಟು ಭಸ್ಮ

  • Zee Media Bureau
  • Dec 28, 2023, 05:34 PM IST

ಕುಡುಕರ ಚಟಕ್ಕೆ ಮೆಕ್ಕೆಜೋಳ ತೆನೆರಾಶಿ ಸುಟ್ಟು ಭಸ್ಮ..
5 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ತೆನೆ ರಾಶಿ ಸಂಪೂರ್ಣ ಬೆಂಕಿಗಾಹುತಿ
ಕುಡಿದು ಸಿಗರೇಟ್ ಸೇದಿದ ಬಳಿಕ, ಕಿಡಗೇಡಿಗಳು ತೆನೆ ರಾಶಿಗೆ ಬೆಂಕಿ ಇಟ್ಟಿರುವ ಶಂಕೆ
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಮುದ್ದಿನಕೊಪ್ಪ ಗ್ರಾಮದಲ್ಲಿ ಘಟನೆ

Trending News