ಡಿಕೆಶಿಗೆ ಇಡಿ ಸಮನ್ಸ್: ರಾಜಕೀಯ ಕಿರುಕುಳದ ಸ್ಪಷ್ಟ ಸಂಕೇತ

  • Zee Media Bureau
  • Oct 7, 2022, 12:59 PM IST

ಸಮನ್ಸ್ ಮುಂದೂಡುವಂತೆ ಜಾರಿ ನಿರ್ದೇಶನಾಲಕ್ಕೆ ವಿನಂತಿಸಿದ್ದೆ. ಭಾರತ್‌ ಜೋಡೋ ಯಾತ್ರೆ ದೃಷ್ಟಿಯಿಂದ ಇಡಿಗೆ ಮನವಿ ಮಾಡಿದ್ದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದಾರೆ. ಅದನ್ನು ತಿರಸ್ಕರಿಸಿರುವುದು ರಾಜಕೀಯ ಕಿರುಕುಳದ ಸ್ಪಷ್ಟ ಸಂಕೇತ ಎಂದು ಡಿಕೆಶಿ ಟ್ವೀಟ್‌ ಮಾಡಿದ್ದಾರೆ. 

Trending News