ಪಕ್ಷ ಎಲ್ಲಾ ಸ್ಥಾನಮಾನ ನೀಡಿದೆ, ಹೇಳಿದ ಹೊಣೆ ನಿಭಾಯಿಸುವೆ ಎಂದ ಕೆಎಸ್‌ಈ

  • Zee Media Bureau
  • Apr 15, 2023, 06:47 PM IST

ಧರ್ಮೇಂದ್ರ ಪ್ರಧಾನ್ ನನಗೆ ಹಾಗೂ ಶೆಟ್ಟರ್ ಗೆ ಕರೆ ಮಾಡಿದ್ರು. ಚುನಾವಣಾ ರಾಜಕೀಯದಿಂದ ದೂರ ಉಳಿಯುವಂತೆ ತಿಳಿಸಿದ್ರು. BL ಸಂತೋಷ್ ಮಾತಾಡಿದ್ರು. ನಾನು ಚುನಾವಣೆಗೆ ಸ್ಪರ್ಧಿಸಲ್ಲ. ಪಕ್ಷ ಎಲ್ಲಾ ಸ್ಥಾನಮಾನ ನೀಡಿದೆ, ಹೇಳಿದ ಹೊಣೆ ನಿಭಾಯಿಸುವೆ ಎಂದು ಬಳ್ಳಾರಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ರು.

Trending News