ಶೀಘ್ರದಲ್ಲಿ ಬೆಳೆ ಹಾನಿ ಪರಿಹಾರ ರೈತರಿಗೆ ಸಿಗಲಿದೆ: ಸಚಿವ ಚಲುವರಾಯಸ್ವಾಮಿ

  • Zee Media Bureau
  • Nov 29, 2023, 04:24 PM IST

ಬಳ್ಳಾರಿಯ ಬರಪೀಡಿತ ಪ್ರದೇಶಗಳಿಗೆ ಕೃಷಿ ಸಚಿವ ಭೇಟಿ
ಸಂಡೂರ, ಕೊಡಲು, ರಾಜಪುರ ಗ್ರಾಮದಲ್ಲಿ ಬರ ವೀಕ್ಷಣೆ
ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟ ಚಲುವರಾಯಸ್ವಾಮಿ
ಮಳೆಯಿಲ್ಲದೆ ನೆಲಕಚ್ಚಿದ ಜೋಳ, ಹತ್ತಿ, ರಾಗಿ ವೀಕ್ಷಣೆ
ರೈತರ ಸಮಸ್ಯೆ ಆಲಿಸಿ ಪರಿಹಾರದ ಭರವಸೆ ನೀಡಿದ ಸಚಿವರು

Trending News