ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದು-ಡಿ.ಕೆ.ಶಿವಕುಮಾರ್‌ ಬಿಗಿಪಟ್ಟು

  • Zee Media Bureau
  • May 17, 2023, 01:41 PM IST

ಬಹುಮತ ಬಂದು ನಾಲ್ಕು ದಿನ ಆದ್ರೂ ಸಿಎಂ ಆಯ್ಕೆ ಕಗ್ಗಂಟು. ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದು-ಡಿ.ಕೆ.ಶಿವಕುಮಾರ್‌ ಬಿಗಿಪಟ್ಟು. ದೆಹಲಿಯಲ್ಲೇ ಠಿಕಾಣಿ ಹೂಡಿ ಇಬ್ಬರು ನಾಯಕರ ಸಿಎಂ ಫೈಟ್‌‌. ಎರಡನೇ ಬಾರಿ ಸಿಎಂ ಆಗಲು ಸಿದ್ದರಾಮಯ್ಯ ಬಿಗಿಪಟ್ಟು. ಮೊದಲ ಬಾರಿಗೆ ಸಿಎಂ ಹುದ್ದೆ ಅಲಂಕರಿಸಲು ಡಿಕೆಶಿ ಪಣ.

Trending News