ರಾಜೇಶ್ವರಿ ಹಾಗೂ ರೇಣುಕಾ ಅನ್ನೋ ಸ್ನೇಹಿತೆಯರಿಂದ ಹೈಡ್ರಾಮಾ!

  • Zee Media Bureau
  • May 27, 2024, 06:06 PM IST

ರಾಯಚೂರಿನಲ್ಲಿ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್.ಸ್ನೇಹಿತೆ ಸಾಲ ತೀರಿಸಲು ತನ್ನದೇ ಒಡವೆ ಕೊಟ್ಟು ದರೋಡೆ ಡ್ರಾಮಾ.ರಾಜೇಶ್ವರಿ ಹಾಗೂ ರೇಣುಕಾ ಅನ್ನೋ ಸ್ನೇಹಿತೆಯರಿಂದ ಹೈಡ್ರಾಮಾ!

Trending News