ಲಿಂಗಾಯತರಿಗೆ ಹೆಚ್ಚಿನ ಸ್ಥಾನ ನೀಡಿ: ಶಾಮನೂರ್ ಶಿವಶಂಕರಪ್ಪ

  • Zee Media Bureau
  • May 19, 2023, 07:03 PM IST

ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ, ಲಿಂಗಾಯತ ಸಮುದಾಯ ನಾಯಕರೊಬ್ಬರಿಗೆ ಸಿಎಂ ಸ್ಥಾನ ಸಿಕ್ಕಿಲ್ಲ. ಸಚಿವ ಸಂಪುಟ ರಚನೆಯಲ್ಲಿ ಹೈ ಕಮಾಂಡ್ ಇದನ್ನ ಪರಿಗಣಿಸಿ ಹೆಚ್ಚಿನ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಬೇಕು ಎಂದು ಶಾಮನೂರ್ ಶಿವಶಂಕರಪ್ಪ ಒತ್ತಾಯ 

Trending News