ಮಂಡ್ಯದಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ

  • Zee Media Bureau
  • Aug 6, 2023, 02:51 PM IST

ಮಂಡ್ಯದಲ್ಲಿ ಗೃಹಜ್ಯೋತಿ ಯೋಜನೆಗೆ ಕೃಷ್ಟಿ ಸಚಿವ ಚಲುವರಾಯಸ್ವಾಮಿ ಚಾಲನೆ ನೀಡಿದ್ರು. ಬಳಿಕ ಮಾತನಾಡಿದ ಸಚಿವ,ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಭಾರಿ ರೆಸ್ಪಾನ್ಸ್‌ ಸಿಕ್ತಿದೆ ಅಂತ ಹೇಳಿದ್ರು. ಅಲ್ಲದೇ ಕಾವೇರಿ ನೀರು ತಮಿಳುನಾಡಿಗೆ ಬಿಡುವ ವಿಚಾರ ಮತ್ತು HDK ವಿರುದ್ಧ ಕಿಡಿ ಕಾರಿದ್ರು. ಹಾಗಾದ್ರೆ ಏನ್‌ ಹೇಳಿದ್ರು ನೋಡೋಣ ಬನ್ನಿ..

Trending News