ಬೆಳಗಾವಿಯಲ್ಲಿ ʻಗೃಹಲಕ್ಷ್ಮೀʼಗೆ ಸರ್ವರ್‌ ಸಂಕಟ..!

  • Zee Media Bureau
  • Jul 21, 2023, 04:06 PM IST

ಬೆಳಿಗ್ಗೆಯಿಂದ ಯೋಜನೆಗೆ ಸರ್ವರ್ ಸಮಸ್ಯೆ..! ಕರ್ನಾಟಕ ಒನ್ ಸೆಂಟರ್‌ನಲ್ಲಿ ಜನ ಜಂಗುಳಿ ಅರ್ಜಿ ಸಲ್ಲಿಕೆಗಾಗಿ ಸಾಲುಗಟ್ಟಿ ನಿಂತ ಜನರು ಬೆಳಗ್ಗೆಯಿಂದ ಒಂದು ಅರ್ಜಿಯೂ ಸಲ್ಲಿಕೆಯಾಗಿಲ್ಲ SMS ಬಂದ ಫಲಾನುಭವಿಗಳು ಮಾತ್ರ ಅರ್ಜಿ ಸಲ್ಲಿಕೆಗೆ ಬರಬೇಕು ಆದ್ರೆ ಯಾವ ಫಲಾನುಭವಿಗಳಿಗೂ SMS ಬಂದಿಲ್ಲ ಗೃಹ ಲಕ್ಷ್ಮೀ ಅರ್ಜಿ ಜೊತೆಗೆ ಆಧಾರ್ ತಿದ್ದುಪಡಿಗೂ ಕ್ಯೂ

Trending News